ಪರಿಸರ ದಿನದ ಭಾಗವಾಗಿ ಮಕ್ಕಳಿಗೆ ಗಿಡಗಳನ್ನು ವಿತರಿಸಲಾಯಿತು
ವಿದ್ಯಾರಂಗ ಕಮಿಟಿಯ ಅಂಗವಾಗಿ ದಿನಾಂಕ ೦೭.೦೮.೨೦೧೪ ರಂದು ಕವಿತಾ ರಚನೆ ಹಾಗು ಕಥಾ ರಚನೆ ಕಾರ್ಯಕ್ರಮವನ್ನು ನಡೆಸಲು ತೀರ್ಮಾನಿಸಲಾಗಿದೆ.

Friday 1 August 2014

                                         ಕೈ ಕೆಸರಾದರೆ ಬಾಯಿ ಮೊಸರು